ರಾಷ್ಟ್ರೀಯ

ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಅನುಷ್ಠಾನಕ್ಕೆ ತಾತ್ಕಾಲಿಕ ಯೋಜನೆ ಸಿದ್ಧ

ಹೊಸದಿಲ್ಲಿ,ಮೇ 23: ಕಾವೇರಿ ಜಲ ವಿವಾದ ನ್ಯಾಯಾಧೀಕರಣ (ಸಿಡಬ್ಲುಡಿಟಿ) 2007ರಲ್ಲಿ ನೀಡಿದ ತೀರ್ಪನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ಈ ಸಂಬ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಇರಾನ್‌ನ ಪರಮಾಣು ಕಾರ್ಯಕ್ರಮ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯಿತಿ?

ವಾಷಿಂಗ್ಟನ್, ಮೇ 24: ಇರಾನ್‌ನಿಂದ ತೈಲ ಖರೀದಿಯನ್ನು ಗರಿಷ್ಠ ಪ್ರಮಾಣದಲ್ಲಿ ಕಡಿತಗೊಳಿಸುವ ಮೂಲಕ ಭಾರತವೂ ಗಣನೀಯ ಪ್ರಗತಿ ಸಾಧಿಸಿದೆ ಎಂದು ಶುಕ್ರವಾರ ಅಮೆರಿಕದ ಹ ...


>>> ಮುಂದೆ ಓದಿ

ಕರ್ನಾಟಕ

ಪೇಪರ್ ಮಿಲ್ಸ್ ಕಾರ್ಮಿಕರ ಸಮಸ್ಯೆ:ಸರಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಧರಣಿ

ಮೈಸೂರು, ಮೇ 24: ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದಲ್ಲಿರುವ ಸೌತ್ ಇಂಡಿಯಾ ಪೇಪರ್ ಮಿಲ್ಸ್ ಕಾರ್ಮಿಕರ ದೀರ್ಘ ಕಾಲದ ಸಮಸ್ಯೆ ಬಗೆಹರಿಸಲು ಸರಕಾರ ಮಧ್ಯ ಪ ...


>>> ಮುಂದೆ ಓದಿ

ಕರಾವಳಿ

ಪೆರಡಾಲ: ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಜಿಲ್ಲಾಧಿಕಾರಿ ಆದೇಶ

ಕಾಸರಗೋಡು, ಮೇ 24: ಬದಿಯಡ್ಕ ಗ್ರಾಮ ಪಂಚಾಯತ್‌ನ ಪೆರಡಾಲ ಕಾಲನಿಯ ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಜಿಲ್ಲಾಧಿಕಾರಿ ಪಿ.ಎಸ್.ಮುಹಮ್ಮದ್ ಸಗೀರ್ ಆದೇಶ ನೀಡ ...


>>> ಮುಂದೆ ಓದಿ

ಕ್ರೀಡೆ

ಮುಂಬೈ ಫೈನಲ್‌ಗೆ ರಾಯಲ್ಸ್‌ಗೆ ವೀರೋಚಿತ ಸೋಲು

ಕೋಲ್ಕತಾ, ಮೇ 24: ಇಲ್ಲಿ ಇಂದು ಮಳೆಯಿಂದಾಗಿ ಒಂದು ಗಂಟೆ ತಡವಾಗಿ ನಡೆದ ಐಪಿಎಲ್‌ನ ಎರಡನೆ ಅರ್ಹತಾ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ...


>>> ಮುಂದೆ ಓದಿ

ಸುಗ್ಗಿ

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಪೇಟೆದಾರಣೆ

ಮಂಗಳೂರು

ಅಡಿಕೆ
(ಕ್ವಿಂಟಾಲ್‌ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,100-19,900
ಹೊಸ ಅಡಿಕೆ 11,200-14,800
ಕೋಕಾ-9,500-12,500
ಕೊಬ್ಬರಿ-3,800-4,200


>>> ಮುಂದೆ ಓದಿ

ಬೆಂಗಳೂರು

ಮಾವು, ಹಲಸು ಮೇಳಕ್ಕೆ ಚಾಲನೆ ;ವಿಷಯುಕ್ತ ಕಾರ್ಬೈಡ್ ಬಳಕೆಗೆ ತಡೆ;ಸಚಿವ ಶಾಮನೂರು

 ಬೆಂಗಳೂರು, ಮೇ 24: ವಿಷಯುಕ್ತ ಕಾರ್ಬೈಡ್ ಬಳಸಿ ಮಾವಿನ ಕಾಯಿ ಗಳನ್ನು ಹಣ್ಣು ಮಾಡುವುದನ್ನು ತಡೆ ಯಲು ಸೂಕ್ತ ಕ್ರಮ ಕೈಗೊಳ್ಳಲಾ ಗುವುದು ಎಂದು ತೋಟಗಾರಿಕೆ ಸಚಿವ ...


>>> ಮುಂದೆ ಓದಿ

ವಿಶೇಷ ವರದಿಗಳು

ತಾರಕಕ್ಕೇರಿದ ಬಿಜೆಪಿ ನಾಯಕತ್ವ ಸಂಘರ್ಷ: ಮೋದಿಗೆ ಎದುರಾಗಿ ಗಡ್ಕರಿಗೆ ಅಡ್ವಾಣಿ ಬೆಂಬಲ

ಹೊಸದಿಲ್ಲಿ ಮೇ 22: ತನ್ನ ಹಲವು ಅಭಿಮಾನಿಗಳ ಆಶೆಯಂತೆ ಬಿಜೆಪಿ ನಾಯಕ ಪಾತ್ರದ ಹತ್ತಿರ ಬರಬೇಕಾದರೆ, ಯುದ್ಧ ಸನ್ನದ್ಧ ಮಿತ್ರರಿಗಿಮತ ಹೆಚ್ಚಿನ ಹೋರಾಟ ನಡೆಸಬ ...


>>> ಮುಂದೆ ಓದಿ

ವಾಚಕಭಾರತಿ

ನೀರಿನ ಟ್ಯಾಂಕ್‌ಗಳಿಗೆ ನಿಯಂತ್ರಣವಿರಲಿ

ಮಾನ್ಯರೆ,

ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಜಲಾಶಯಗಳು ಬತ್ತಿ ಹೋಗ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ನಕಲಿ ವೈದ್ಯರಿದ್ದಾರೆ... ಎಚ್ಚರಿಕೆ!!!


ನಕಲಿ ವೈದ್ಯರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಲೆ ಇದೆ. ಮುಗ್ಧ ಜನರು ಇವರ ಹಣ ಪಿಪಾಸೆಗೆ ಬಲಿಯಾಗುತ್ತಿದ್ದಾರೆ. ಖೋಟಾ ಸರ್ಟಿಫಿಕೇಟುಗಳನ್ನು ಪಡೆದು, ಹಾಡಹಗಲೇ ರ ...


ಜನ ಜನಿತ

ಪೊರಕೆ ಹಿಡಿದ ಕೈಗೆ ಪಂಚಾಯತ್‌ನ ಅಧಿಕಾರ ಸೂತ್ರ


*ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸಾಕ್ಷಿಯಾದ

ಝೈನಬಾ ಕೇರಳದ ಪುಟ್ಟ ಗ್ರಾಮಪಂಚಾಯತ್ ಒಂದು ಸದ್ಯದಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠತೆಗ ...


ಓ ಮಣಸೇ

*ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಅಚ್ಚರಿಯೇನೂ ಆಗಿಲ್ಲ.


-ಎಲ್.ಕೆ.ಅಡ್ವಾಣಿ. ಬಿಜೆಪಿ ಮುಖಂಡ

=ಒಳಗೊಳಗೆ ಖುಷಿಯಾಯಿತೆ?


ಚಿತ್ರ ವಿಮರ್ಷೆ

ಔರಂಗಝೇಬ್: ಹಳೆಬೇರು, ಹೊಸ ಚಿಗುರು


ನಿರ್ದೇಶಕ ಮನಸ್ಸು ಮಾಡಿದ್ದಿದ್ದರೆ ಔರಂಗಝೇಬ್ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತೇನೋ. ಈ ಚಿತ್ರದ ಕುರಿತಂತೆ ಇದ್ದ ವದಂತಿಯೆಂದರೆ, ಇದು ತ್ರ ...


ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್