ಬೆಂಗಳೂರು, ಮೇ 18: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ 20 ಹಾಗೂ ರಾಜ್ಯ ಸಚಿವರಾಗಿ ಎಂಟು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
>>> ಮುಂದೆ ಓದಿಹೊಸದಿಲ್ಲಿ, ಮೇ 17: ಸಿಬಿಐ ಸ್ವಾಯುತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಬಲಿಷ್ಟ ಕಾನೂನೊಂದನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಸಲಹ ...
ಜೆರುಸಲೇಂ, ಮೇ 17: ಸಮರ ಪ್ರಕ್ಷುಬ್ಧ ಸಿರಿಯದಲ್ಲಿರುವ ಫೆಲೆಸ್ತೀನಿ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ ಕುವೈತ್ 15 ದಶಲಕ್ಷ ಡಾಲರ್ ಮೊತ್ತವನ್ನು ವ ...
ಕೋಲಾರ, ಮೇ 17: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 6,516 ಫಲಾನುಭವಿಗಳ ಬಾಕಿ ಬಾಬ್ತು, ಒಟ್ಟು 5.94 ಕೋಟಿ ರೂ.ಗಳು ಸಾಲ ಮನ್ನಾದ ವ್ಯಾಪ ...
ಉಡುಪಿ, ಮೇ 17: ಉಡುಪಿ ನಗರಕ್ಕೆ ನೀರು ಒದಗಿಸುವ ಸ್ವರ್ಣ ನದಿಯು ದಿನ ಕಳೆದಂತೆ ಬರಿದಾಗುತ್ತಿದೆ. ಇದರಲ್ಲಿ ಇನ್ನು ಇರುವುದು ಕೇವಲ 8 ದಿನಗಳಿಗೆ ಬೇಕಾಗುವ ನೀರು ಮಾತ ...
ಹೈದರಾಬಾದ್, ಮೇ 17: ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಮ್ನಲ್ಲಿ ಇಂದು ನಡೆದ ಐಪಿಎಲ್ನ 68ನೆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ...
ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ ...
ಮಂಗಳೂರು
ಅಡಿಕೆ
(ಕ್ವಿಂಟಾಲ್ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,000-19,600
ಹೊಸ ಅಡಿಕೆ 11,200-14,600
ಕೋಕಾ-9,600-13,000
ಕೊಬ್ಬರಿ-3,600-4,000
ತೆಂಗಿನಕಾಯಿ
(ಸಾವಿರಕ್ಕೆ)
1ನೆ ವರ್ಗ-7,500-11,000
ಬೆಂಗಳೂರು, ಮೇ 17: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಸಕ್ಕೆ ಸರಕಾರಿ ಬಂಗಲೆ ಕಾವೇರಿ ಶೃಂಗಾರಗೊಳ್ಳುತ್ತಿದೆ.ಇಲ್ಲಿಯವರೆಗೂ ಜಗದೀಶ್ ಶೇಟ್ಟರ್ ವಾಸಿಸುತ್ತ ...
ಹೊಸದಿಲ್ಲಿ, ಮೇ 17: ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿ ಜೈಲು ಸೇರಿರುವ ಮುಸ್ಲಿಂ ಯುವಕರ ಬಗ್ಗೆ ವಿವರಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ ...
ಮಾನ್ಯರೆ,
ಜಾತ್ಯತೀತ ಮತ್ತು ಸಮಾಜವಾದದ ಸ್ವರೂಪಕ್ಕೆ ಹತ್ತಿರವಾಗಿ ಸಾಗುತ್ತಿದ್ದ, ದೇಶದ ಸಾಮಾಜಿಕ ಐಕ್ಯತೆಗೆ ಕಟಿಬದ್ಧರಾಗಿದ್ದ ಇಂದಿರಾಗಾಂಧಿಯವರು 1984ರಲ್ಲಿ ಪ ...
ಮನಸ್ಸು ಜಗತ್ತಿನ ಅತ್ಯದ್ಭುತಗಳಲ್ಲಿ ಒಂದು. ಕಣ್ಣಿಗೆ ಕಾಣದೆ, ಕೈಗೆ ಸಿಗದೆ ಅದು ಅನುಭವಕ್ಕೆ ಮಾತ್ರ ಸಿಗುತ್ತದೆ. ಅದರ ಆಳ ವಿಸ್ತಾರವನ್ನು ಅರಿತವರಿಲ್ಲ. ಮನಸ್ಸನ್ನು ಅರಿತುಕೊಳ ...
ಜೈವಿಕ ಕೃಷಿ ವಿಧಾನ ಬಳಸಿ ದಾಖಲೆ ನಿರ್ಮಿಸಿದ ಬಿಹಾರದ ರೈತರು
ಭಾರತ ಕೃಷಿ ಪ್ರಧಾನ ರಾಷ್ಟ್ರ. ಕೃಷಿ ಚಟುವಟಿಕೆ ಗಳು ನಮ್ಮ ರಾಷ್ಟ್ರದ ಬೆನ್ನೆಲುಬು. ದೇಶಾದ್ಯಂತ ಬಹತೇಕ ಎಲ್ಲ ಗ್ರಾಮಗಳ ಜರನು ಕೃಷಿಯನ್ನೇ ಮುಖ್ಯ ಕಸುಬ ...
*ಸರಬ್ಜಿತ್ ಸಿಂಗ್ ಸಾವು ಭಾರತ-ಪಾಕ್ ಬಾಂಧವ್ಯಕ್ಕೆ ಹಿನ್ನಡೆಯಾಗಿದೆ.
-ಸಲ್ಮಾನ್ ಖುರ್ಷಿದ್, ವಿದೇಶಾಂಗ ಸಚಿವ
=ಅದಕ್ಕಾಗಿ ಸನಾವುಲ್ಲಾನನ್ನು ಕೊಂದು ಮುನ್ನಡೆ ಮಾಡ್ಕೊಂಡ್ರ?
90ರ ದಶಕದಲ್ಲಿ ಬಾಲಿವುಡನ್ನು ಅನಭಿಷಕ್ತ ರಾಣಿ ಯಂತೆ ಆಳಿದ್ದ ಮಾಧುರಿ ದೀಕ್ಷಿತ್, ಭಾರತೀಯ ಮೂಲದ ವೈದ್ಯ ಶ್ರೀರಾಮ್ ನೇನೆಯನ್ನು ವಿವಾಹವಾಗಿ ಅಮೆರಿಕಕ್ಕೆ ಹ ...
ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...
Click here to post your views ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...
ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...
ಮಾನ್ಯರೇ, ಅಕ್ಷಯ ತೃತೀಯದಂದು ಚಿನ್ನ, ವಾಹನ ಅಥವಾ ಆಸ್ತಿಕೊಳ್ಳಲು ಶುಭ ದಿನ ಎಂದು ಯಾವುದೇ ಹ ...