ಕಾಂಗ್ರೆಸ್ ರ್ಯಾಲಿ ಮೇಲೆ ನಕ್ಸಲ್ ದಾಳಿ


*ಇಬ್ಬರು ಕಾಂಗ್ರೆಸ್ ಮುಖಂಡರು ಬಲಿ: ವಿ.ಸಿ.ಶುಕ್ಲಾ ಸಹಿತ ಹಲವರಿಗೆ ಗಾಯ

*ಛತ್ತೀಸಗಢ ಪಿಸಿಸಿ ಅಧ್ಯಕ್ಷ ಹಾಗೂ ಪುತ್ರನ ಅಪಹರಣ

ರಾಯ್‌ಪುರ, ಮೇ 25: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ರ್ಯಾಲಿ ಯೊಂದರಲ್ಲಿ ಭಾಗವಹಿಸಿದ್ದ ವಾಹನಗಳ ಮೇಲೆ ಶಂಕಿತ ಮಾವೊವಾದಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕಾಂಗ ...

>>> ಮುಂದೆ ಓದಿ

ರಾಷ್ಟ್ರೀಯ

ಭಾರತೀಯ ಸೇನೆ ವಿಶ್ವದಲ್ಲಿಯೇ ಶ್ರೇಷ್ಠ: ಆ್ಯಂಟನಿ

ಎಝಿಮಲ (ಕೇರಳ) ಮೇ 25 : ಭಾರತ ಹಾಗೂ ಚೀನಾ ರಾಷ್ಟ್ರಗಳ ಮಧ್ಯೆ ಸಹಕಾರ ಸಂಬಂಧದಲ್ಲಿ ಮೂಡಿರುವ ನವಚೇತನದ ಕುರಿತು ಉಲ್ಲೇಖಿಸಿದ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆ್ಯಂಟನ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ನಿತಾಕತ್: ‘ಸೌದಿಯಿಂದ ಭಾರತೀಯರ ಸಾಮೂಹಿಕ ನಿರ್ಗಮನವಿಲ್ಲ’

ಜಿದ್ದಾ, ಮೇ 25: ಜೀವನೋಪಾಯಕ್ಕಾಗಿ ಸೌದಿ ಅರೇಬಿಯದಲ್ಲಿ ಹಲವಾರು ವರ್ಷಗಳಿಂದ ಅಂಟಿಕೊಂಡಿರುವ ವಸಲಿಗರಿಗೆ ತಾಯ್ನಾಡಿಗೆ ತೆರಳುವ ನಿಟ್ಟಿನಲ್ಲಿ ‘ನಿತಾಕತ್’ ಕಾನೂನ ...


>>> ಮುಂದೆ ಓದಿ

ಕರ್ನಾಟಕ

ನೀರಾವರಿ ವ್ಯಾಪ್ತಿಗೆ 9.25 ಲಕ್ಷ ಹೆಕ್ಟೇರ್ ಪ್ರದೇಶ ಗುರಿ:ಎಂ.ಬಿ.ಪಾಟೀಲ್

ಬೆಂಗಳೂರು, ಮೇ 24: ಮುಂದಿನ ಐದು ವರ್ಷಗಳಲ್ಲಿ 9.25 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಕ್ರಿಯಾ ಯೋಜನೆಯನ್ನು ತಯಾರಿಸಲಾಗುತ್ತಿದೆ ಎಂದ ...


>>> ಮುಂದೆ ಓದಿ

ಕರಾವಳಿ

ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ:ವಿನಯ ಕುಮಾರ್ ಸೊರಕೆ

ಉಡುಪಿ, ಮೇ 25: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಹಾಕಿಕೊಳ ...


>>> ಮುಂದೆ ಓದಿ

ಕ್ರೀಡೆ

ಚೆನ್ನೈ-ಮುಂಬೈ ಸೆಣಸಾಟ ಇಂದು ಐಪಿಎಲ್ ಫೈನಲ್

ಕೋಲ್ಕತಾ, ಮೇ 25: ಸ್ಪಾಟ್ ಫಿಕ್ಸಿಂಗ್ ಹಗರಣದ ಕೊಳಕು ಮೆತ್ತಿಕೊಂಡಿರುವ ಆರನೆ ಆವೃತ್ತಿ ಐಪಿಎಲ್‌ನ ಪ್ರಶಸ್ತಿ ಸುತ್ತಿನ ಪಂದ್ಯ ರವಿವಾರ ಇಲ್ಲಿನ ಐತಿಹಾಸಿಕ ಈಡನ ...


>>> ಮುಂದೆ ಓದಿ

ಸುಗ್ಗಿ

ಡೇಂಜರ್ ಜೋನ್‌ನಲ್ಲಿ ಭೂಮಿಯ ಮೇಲಿನ ಜೀವಸಂಕುಲ

ಬಹುಶಃ ಇದು ನಮ್ಮ ನಡುವೆ ಚರ್ಚೆಯಾಗುವ ವಿಷಯ ಅಲ್ಲ, ಆದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಮೇಲೆ ಗಂಭೀರ ಪರಿಣಾಮ ಬೀರಲಿರುವ ವಿಷಯ. ಅದು ಇಂಗಾಲದ ಡೈಆಕ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಬೆಂಗಳೂರು

ಇನ್ನಷ್ಟು ಮಂದಿಗೆ ಡೆಂಗ್: 9 ಮಂದಿ ಆಸ್ಪತ್ರೆಗೆ ದಾಖಲು

ಮೈಸೂರು, ಮೇ 25: ತಾಲೂಕಿನ ದೊಡ್ಡ ಸಾಲುಂಡಿ ಗ್ರಾಮದಲ್ಲಿ ಮಹಾಮಾರಿ ಡೆಂಗ್‌ಗೆ ನಾಲ್ವರು ಮಕ್ಕಳು ಬಲಿಯಾದ ಬೆನ್ನ ಹಿಂದೆಯೇ ಇನ್ನಷ್ಟು ಮಂದಿಗೆ ರೋಗದ ಲಕ್ಷಣಗಳು ಕ ...


>>> ಮುಂದೆ ಓದಿ

ವಿಶೇಷ ವರದಿಗಳು

ಐಪಿಎಲ್ ಫಿಕ್ಸಿಂಗ್ ಹಗರಣ: ಮಯ್ಯಪ್ಪನ್‌ಗೆ 7 ದಿನಗಳ ಪೊಲೀಸ್ ಕಸ್ಟಡಿ

ಮುಂಬೈ, ಮೇ 25: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಕ ಹಾಗೂ ಬಿಸಿಸಿಐ ವರಿಷ್ಠನ ಅಳಿಯ ಗುರುನಾಥ ಮಯ್ಯಪ್ಪನ್ ಐಪಿಎಲ್ ಪಂದ್ಯಗಳ ಮೇಲೆ ‘ಭಾರೀ ಪ್ರಮಾಣದ’ ಬಾಜಿ ಕಟ್ಟ ...


>>> ಮುಂದೆ ಓದಿ

ವಾಚಕಭಾರತಿ

ನೀರಿನ ಟ್ಯಾಂಕ್‌ಗಳಿಗೆ ನಿಯಂತ್ರಣವಿರಲಿ

ಮಾನ್ಯರೆ,

ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಜಲಾಶಯಗಳು ಬತ್ತಿ ಹೋಗ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ನಕಲಿ ವೈದ್ಯರಿದ್ದಾರೆ... ಎಚ್ಚರಿಕೆ!!!


ನಕಲಿ ವೈದ್ಯರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಲೆ ಇದೆ. ಮುಗ್ಧ ಜನರು ಇವರ ಹಣ ಪಿಪಾಸೆಗೆ ಬಲಿಯಾಗುತ್ತಿದ್ದಾರೆ. ಖೋಟಾ ಸರ್ಟಿಫಿಕೇಟುಗಳನ್ನು ಪಡೆದು, ಹಾಡಹಗಲೇ ರ ...


ಜನ ಜನಿತ

ಪೊರಕೆ ಹಿಡಿದ ಕೈಗೆ ಪಂಚಾಯತ್‌ನ ಅಧಿಕಾರ ಸೂತ್ರ


*ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸಾಕ್ಷಿಯಾದ

ಝೈನಬಾ ಕೇರಳದ ಪುಟ್ಟ ಗ್ರಾಮಪಂಚಾಯತ್ ಒಂದು ಸದ್ಯದಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠತೆಗ ...


ಓ ಮಣಸೇ

*ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ಅಚ್ಚರಿಯೇನೂ ಆಗಿಲ್ಲ.


-ಎಲ್.ಕೆ.ಅಡ್ವಾಣಿ. ಬಿಜೆಪಿ ಮುಖಂಡ

=ಒಳಗೊಳಗೆ ಖುಷಿಯಾಯಿತೆ?


ಚಿತ್ರ ವಿಮರ್ಷೆ

ಔರಂಗಝೇಬ್: ಹಳೆಬೇರು, ಹೊಸ ಚಿಗುರು


ನಿರ್ದೇಶಕ ಮನಸ್ಸು ಮಾಡಿದ್ದಿದ್ದರೆ ಔರಂಗಝೇಬ್ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತೇನೋ. ಈ ಚಿತ್ರದ ಕುರಿತಂತೆ ಇದ್ದ ವದಂತಿಯೆಂದರೆ, ಇದು ತ್ರ ...


ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್