ಬೆಂಗಳೂರು, ಮೇ 19: ಬಿಜೆಪಿ ತೊರೆಯಲು ತುದಿಗಾಲ ಮೇಲೆ ನಿಂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ಬೆಂಬಲಿಗರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಎರಡು ದಿನಗಳಿಂದ ನಡೆಸಿದ ಮನವೊಲಿಕೆ ಪ್ರಯತ್ನ ಯಾವುದೇ ಫಲ ನೀಡಿಲ್ಲ. ಬಿಜೆಪಿಯಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಆಗಮ ...
>>> ಮುಂದೆ ಓದಿಲಕ್ನೊ, ಮೇ 19: ಏರ್ ಇಂಡಿಯ ಪೈಲಟ್ಗಳ ಮುಷ್ಕರ 12ನೆ ದಿನಕ್ಕೆ ಕಾಲಿರಿಸಿದ್ದು, ಮೂರು ತಿಂಗಳೊಳಗೆ ಪೈಲಟ್ಗಳ ಸಮಸ್ಯೆ ಯನ್ನು ಬಗೆಹರಿಸಲಾಗುವುದು. ಮುಷ್ಕರ ಕೈಬಿಟ್ಟು ಕ ...
ವಿಯೆನ್ನಾ, ಮೇ 19: ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆ(ಐಎಇಎ)ಯ ಮುಖ್ಯಸ್ಥ ಯೂಕಿಯಾ ಅಮಾನೊ ಸೋಮವಾರ ಇರಾನ್ಗೆ ಭೇಟಿ ನೀಡಲಿದ್ದು, ಟೆಹ್ರಾನ್ನ ಮುಖ್ಯ ...
ಬೆಂಗಳೂರು, ಮೇ 19: ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಮಾನ ಮುಚ್ಚಲು ಬಟ್ಟೆ ನೇಯುವ ನೇಕಾರರ ಸಮಾಜದ ಎರಡು ಕಣ್ಣುಗಳಾಗಿದ್ದು, ಇವರ ಸಬಲೀಕರಣಕ್ಕೆ ರಾಜ್ಯ ಬಿಜೆಪಿ ಸರಕ ...
ಎರಡು ದಿನಗಳ ಉಡುಪಿ ಜಿಲ್ಲಾ ಕೃಷಿ ಉತ್ಸವಕ್ಕೆ ಚಾಲನೆ
ಕಟಪಾಡಿ(ಉಡುಪಿ), ಮೇ 19: ಜಿಲ್ಲೆಯ ವಿವಿಧ ಕೃಷಿಪರ ಸಂಘಟನೆಗಳ ಒತ್ತಾಯದ ಮೇರೆಗೆ 2011-12ನೆ ಸಾಲಿನಲ್ಲಿ ಜಿಲ್ಲೆಯಲ್ಲ ...
ಧರ್ಮಶಾಲಾ, ಮೇ 19: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಐಪಿಎಲ್ನ ಐದನೆ ಆವೃತ್ತಿಯಲ್ಲಿ ಪ್ಲ ...
ಒಂದು ಲಕ್ಷ ಹಿಂದೂಗಳ ಕೊಲೆಯಾಯಿತು ಮತ್ತು ಒಂದು ಲಕ್ಷ ಮುಸ್ಲಿಮರು ಕೊಲ್ಲಲ್ಪಟ್ಟರು ಎಂದೇಕೆ ಹೇಳಬೇಕು? ಎರಡು ಲಕ್ಷ ಅಮಾಯಕರ ಮಾರಣಹೋಮವಾಯಿತೆಂದು ಏಕೆ ಹೇಳಬಾರದು?
(ಸಾದತ ...
ಬೆಂಗಳೂರು, ಮೇ 19: ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುಲು ಮುಂದಾಗುತ್ತಿರುವ ರೈತರಿಗೆ ಅನುಕೂಲವಾಗಲೆಂದು ಬಡ್ಡಿರಹಿತ ಅಲ್ಪಾವಧಿ ಸಾಲ ನೀಡುವ ಕ ...
ಪಾಟ್ನಾ, ಮೇ 19: ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನೀಡುತ್ತಾ ಜನರನ್ನು ಮನರಂಜಿಸುತ್ತಿದ್ದ ಸ್ವಘೋಷಿತ ದೇವ ಮಾನವ ನಿರ್ಮಲ್ ಬಾಬಾನ ಬಂಧನಕ್ಕೆ ನ್ಯ ...
ಗರ್ಭಾವಸ್ಥೆ: ತಿಳಿದುಕೊಳ್ಳಬೇಕಾದ ಮಾಹಿತಿಗಳು; ಭಾಗ-2
ಗರ್ಭಾವಸ್ಥೆಯಲ್ಲಿ ಪರಿಪೂರ್ಣವಾಗಿ ಬೆಡ್ರೆಸ್ಟ್ ಮಾಡಬೇಕೇ?
ಇಲ್ಲ, ಗರ್ಭಧಾರಣೆಯಿಂದ ಹೆರಿಗೆಯ ತನಕ ಗರ್ಭಿಣಿ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕ ...
4ಸಾವಿರ ಬಡ ಮಹಿಳೆಯರಿಗೆ ಬದುಕು ಕಟ್ಟಿ ಕೊಟ್ಟ ಪ್ರಾಜೆಕ್ಟ್ ಸುಕನ್ಯಾ
ರಿಲಾಯನ್ಸ್ ಫ್ರೆಶ್, ಸ್ಪೆನ್ಸರ್, ಮೋರ್ ಹಾಗೂ ಬಿಗ್ ಬಝಾರ್ನಂತಹ ಬೃಹತ್ ಕಂಪೆನಿಗಳ ಶಾಪಿಂಗ್ ಮಾಲ್ಗಳು ಈಗ ನಗರಗಳಲ್ಲಿ ಬಿಡಿ, ಸಣ್ಣ ಪುಟ್ಟ ಪಟ್ಟಣಗಳಲ್ಲೂ ತಲೆಯೆತ್ತ ...
* ಕುರಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಲು ಕೇಂದ್ರ ಸರಕಾರ ಪ್ರಥಮಾದ್ಯತೆಯ ಮೇಲೆ ಮುಂದಾಗಬೇಕು.
= ಮತದಾರರ ಮೇಲೆ ಇಷ್ಟೊಂದು ಪ್ರೀತಿಯೆ?
ಬ್ರೇಕಿಂಗ್ ನ್ಯೂಸ್:ಹದ್ದು ಮೀರಿದ ಹಾಸ್ಯ
ನಾಗತಿಹಳ್ಳಿ ಚಿತ್ರವೆಂದರೆ ಕೆಲವು ನಿರೀಕ್ಷೆಗಳಿರುತ್ತವೆ.ಅವರ ಹಿನ್ನೆಲೆ, ಓದು, ಚಿಂತನೆ, ಸೃಜನಶೀಲತೆ ಅದಕ್ಕೆ ಕಾರಣವಾಗಿರಬಹುದು.ಅಮೆರಿಕ ಅಮೆರಿಕ, ನನ್ನ ಪ್ರೀತಿಯ ಹುಡ ...
ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...
Click here to post your views ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...