ದುಬೈ ಸರಕು ಸಾಗಣೆ ವಿಮಾನ ದುರಂತ: ಇಬ್ಬರು ಪೈಲೆಟ್‌ಗಳು ಸಾವು


ದುಬೈ, ಸೆ. 4: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಲೇರಿದ ಎರಡೇ ನಿಮಿಷದಲ್ಲಿ ಸಂಭವಿಸಿದ ಸರಕು ಸಾಗಣೆಯ 747 ಬೊಯಿಂಗ್ ವಿಮಾನ ಅಪಘಾತದಲ್ಲಿ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜರ್ಮನಿಯ ಕೊಲೊಗ್ನೆಗೆ ಹೊರಟ ವಿಮಾನವು ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಗ್ಲೋಬಲ ...

>>> ಮುಂದೆ ಓದಿ

ರಾಷ್ಟ್ರೀಯ

ಟೀಕೆ ಸಾಕು-ಸಹಕಾರ ಬೇಕು

ಹೊಸದಿಲ್ಲಿ, ಸೆ.3: ಕಾಮನ್ವೆಲ್ತ್ ಕ್ರೀಡಾ ಕೂಟದ ಖರ್ಚುವೆಚ್ಚದ ಕುರಿತಾದ ಪ್ರಶ್ನೆ ಗಳನ್ನು ‘ಹಾಸ್ಯಾಸ್ಪದ’ ಎಂದು ಟೀಕಿಸಿರುವ ಕೇಂದ್ರ ನಗರಾಭಿವೃದ್ಧ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಇಸ್ರೇಲ್‌ ವಿರುದ್ಧ ಹೋರಾಟ ಮುಂದುವರಿಸಲು ಫೆಲೆಸ್ತೀನಿಯರಿಗೆ ಅಹ್ಮದಿನಜಾದ್‌ ಕರೆ

ಟೆಹಾ್ರನ್‌, ಸೆ.3: ಅಮೆರಿಕದ ಮಧ್ಯ ಸ್ಥಿಕೆಯಲ್ಲಿ ಇಸ್ರೇಲ್‌ ಹಾಗೂ ಫೆಲೆಸ್ತೀನ್‌ ಮುಖಂಡರು ತಮ್ಮ ಶಾಂತಿ ಮಾತುಕತೆಯನ್ನು ಮುಂದುವರಿಸಲು ಸಮ್ಮತಿಸಿರುವ ಬೆನ್ನಲ್ಲ ...


>>> ಮುಂದೆ ಓದಿ

ಕರ್ನಾಟಕ

ಬುರುಡೆ ರಹಸ್ಯ ಬಯಲು

ಧಾರವಾಡ, ಸೆ. 3: ಇತಿಹಾಸ ತಜ್ಞರು ಮತ್ತು ಸಾರ್ವ ಜನಿಕರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯ ನವಲಗುಂದ ಬಳಿಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿದ್ದ ಬ ...


>>> ಮುಂದೆ ಓದಿ

ಕರಾವಳಿ

ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ರಮಾನಾಥ ರೈ

ಮಂಗಳೂರು, ಸೆ.3: ಕ್ಯಾಂಪ್ಕೊ ಆಡಳಿತಗಾರರು ರೈತ ವಿರೋಧಿಯಾಗಿ ವರ್ತಿಸುತ್ತಿದ್ದು, ಶೇರುದಾರರಿಗೆ ಇದರಿಂದ ತೊಂದರೆಯಾಗಿದೆ. ಆಡಳಿತಗಾರರ ಅನಕೂಲಕ್ಕೆ ತಕ್ಕಂತೆ ಬೈಲಾ ತ ...


>>> ಮುಂದೆ ಓದಿ

ಕ್ರೀಡೆ

ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರದಾನ

ಹೊಸದಿಲ್ಲಿ, ಸೆ.3: ಭಾರತೀಯ ವಾಯುಸೇನೆಯು ಶುಕ್ರವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ರಿಗೆ ಗೌರವ ಗ್ರೂಪ್ ಕ್ಯಾಪ ...


>>> ಮುಂದೆ ಓದಿ

ಸುಗ್ಗಿ

ಜಾಗತಿಕ ತಾಪಮಾನಕ್ಕೆ 35 ವರ್ಷ!

ಜಾಗತಿಕ ತಾಪಮಾನ ಎಂಬ ಪದವು ಜನ್ಮತಳೆದು ಮುಂದಿನ ವಾರಕ್ಕೆ 35 ವರ್ಷಗಳಾಗುತ್ತವೆ. ಈ 35 ವರ್ಷಗಳ ಅವಧಿಯಲ್ಲಿ ನಮ್ಮ ಭೂಮಿಯಲ್ಲಿ ಜಾಗತಿಕ ತಾಪಮಾನದ ಏರಿಕೆಯು ಒಂದು ಪೆಡ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಇಂದಿನ ಮಾರುಕಟ್ಟೆ

ಚಿನ್ನ-ಬೆಳ್ಳಿ
ಶುದ್ಧ ಚಿನ್ನ(10ಗ್ರಾಂ.ಗೆ)19,145-19,155
ಬೆಳ್ಳಿ (ಕೆ.ಜಿ.)-31,405-31,505

ವಿನಿಮಯ ದರ
ಡಾಲರ್ 46.65-46.64
ಪೌಂಡ್- 72.92-72.85
ಯುರೋ-59.81-59.89
ಜಪಾನ್ ಯೆನ್-(100)-55 ...


>>> ಮುಂದೆ ಓದಿ

ಬೆಂಗಳೂರು

ನಾನು ಕುರಿ, ನನ್ನ ಮಗ ಕುರಿ ಮರಿ: ಸಚಿವ ರಾಮಚಂದ್ರ ಗೌಡ

ಬೆಂಗಳೂರು, ಸೆ. 3: ಹಾಸನ ವೈದ್ಯ ಕೀಯ ಕಾಲೇಜು ನೇಮಕಾತಿ ಅವ್ಯವ ಹಾರದಲ್ಲಿ ವೈದ್ಯಕೀಯ ಸಚಿವ ಮತ್ತು ಪುತ್ರ ಭಾಗಿಯಾಗಿದ್ದಾರೆ ಎಂಬ ಆರೋ ಪದ ಕುರಿತು ಪ್ರತ ...


>>> ಮುಂದೆ ಓದಿ

ವಿಶೇಷ ವರದಿಗಳು

ಕುರ್‌ಆನ್: ವಚನ ಸಂಗ್ರಹ

‘‘ ......ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರನಾಗಿದ್ದಾನೆ. ಆದರೆ ಹೆಚ್ಚಿನ ಮಾನವರು ಕೃತಜ್ಞತೆ ಸಲ್ಲಿಸುವುದಿಲ್ಲ. ’’ (2: 243)
* * *

                            ‘‘ ......ಅದೆಷ್ಟೋ ಸಲ ಒಂದು ಸಣ್ಣ ಗುಂಪು, ಅಲ್ಲಾಹನ ಅಪ್ಪಣ ...


>>> ಮುಂದೆ ಓದಿ

ವಾಚಕಭಾರತಿ

ಸರಕಾರ ತನಿಖೆ ನಡೆಸಲಿ

ಮಾನ್ಯರೆ,

ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿನ ಅಕ್ರಮ ಬಯಲಿಗೆ ಬಂದಿರುವುದದಿಂದ ವೈದ್ಯಕೀಯ ಸಚಿವರ ಯೋಗ್ಯತೆಯೇನೆಂದ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

  • ಕಲೆ-ಸಂಸ್ಕ್ರತಿ-ಸಾಹಿತ್ಯ
  • ಕೃಷಿ-ವಾಣಿಜ್ಯ
  • ದಾರಿದೀಪ
  • ಮಹಿಳೆ
  • ಕ್ರೀಡಾವಳಿ
  • ಊರುಕೇರಿ

ಆರೋಗ್ಯ ಭಾಗ್ಯ

ಉಪವಾಸ ಮತ್ತು ಆರೋಗ್ಯ


‘ಉಪವಾಸವು ಅತ್ಯುತ್ತಮವಾದ ಕರ್ಮ ವಾಗಿದೆ. ಅದಕ್ಕೆ ಸರಿಸಮಾನವಾದುದು ಯಾವುದೂ ಇಲ್ಲ.’ (ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ್)
‘ಲಂಘನಂ ಪರವೌಷಧಂ’
‘Fasting Can Save your life’

-ಈ ಅಮೋಘ ಘೋಷಣೆಗಳ ...


ಜನ ಜನಿತ

ಹೆಸರಿನಲ್ಲೇನಿದೆ?


ಸಾಮಾಜಿಕ ವಿಘಟನೆ ಹಾಗೂ ತಾರತಮ್ಯ ವೆಂಬುದು ಭಾರತದಲ್ಲಿ ತೀರಾ ಸಾಮಾನ್ಯ ಸಂಗತಿ.ಹಾಗೆಯೇ ಈ ಪಿಡುಗು ವಿಶ್ವದ ಯಾವುದೇ ಒಂದು ಭಾಗಕ್ಕೆ ಸೀಮಿತ ವಾಗಿಲ್ಲ ...


ಓ ಮಣಸೇ

♦ ಈಶ್ವರಪ್ಪ-ಯಡಿಯೂರಪ್ಪ ನನ್ನ ದೇವರುಗಳು. ಅವರಿಂದಾಗಿಯೇ ನಾನಿಂದು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದೇನೆ.


         -ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಹಿತಿ ತಂತ್ರಜ್ಞಾನ ಸಚಿವ

ಓಟು ಕೊಟ್ಟು ಗೆಲ್ಲಿಸಿದ ಮತದಾರರು ರಾಕ್ಷಸರೆ?

-----------------------------------------------------


ಚಿತ್ರ ವಿಮರ್ಷೆ

ಕಟ್ಟಾ ಮೀಠಾ: ಸಿಹಿಗಿಂತ ಕಹಿಯೇ ಅಧಿಕ


ಕಾಲಾಪಾನಿ, ಕಾಂಜೀವರಂನಂತಹ ಹೃದಯಸ್ಪರ್ಶಿ ಚಿತ್ರಗಳನ್ನು ನೀಡಿದ ಪ್ರಿಯದರ್ಶನ್ ಎನ್ನುವ ಮಾಂತ್ರಿಕ ತನ್ನ ಮಂತ್ರದಂಡವನ್ನು ಕಳೆದು ಕೊಂಡಿದ್ದಾರೆಯೆ? ಸದಭಿರುಚಿಯ ...


ಸಂಪಾದಕೀಯ

ಕಳಂಕಿತ ಸಚಿವರು ರಾಜೀನಾಮೆ ನೀಡಲಿ

ರಾಜ್ಯದ ಬಿಜೆಪಿ ಸರಕಾರ ಕೋಮುವಾದಿ ಮಾತ್ರವಲ್ಲ, ಕರ್ನಾಟಕ ಕಂಡ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರಕಾರವೆಂದು ಪದೇ ಪದೇ ಸಾಬೀತಾಗುತ್ತಲಿದೆ. ಅಕ್ರಮ ಗಣಿಗಾರಿಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಾಲ್ಯದ ನೆನಪಿನಂಗಳದಲ್ಲಿ ಕೃಷ್ಣನ ಗೋಕುಲಾಷ್ಟಮಿ

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶ್ರೀ ಕೃಷ್ಣನನ್ನು ನೆನೆಯುವಾಗ ನೆನಪು ಮೊದಲು ಬಾಲ್ಯಕ ...


- ಜ್ಯೋತಿ ಗುರುಪ್ರಸಾದ್‌

ಪೇಜಾವರ ಸ್ವಾಮಿ ಮೊದಲು ಸಂವಿಧಾನ ದೀಕ್ಷೆ ಪಡೆದುಕೊಳ್ಳಲಿ!!

ದಲಿತರು ಮಾಂಸಾಹಾರ ಮತ್ತು ಮದ್ಯಪಾನ ತ್ಯಜಿಸುವುದಾದರೆ ಅವರಿಗೆ ವೈಷ್ಣವ ದೀಕ್ಷೆ ಕೊಡುವುದಾಗ ...


- -ಶಿವಸುಂದರ್

ತಾಯಿ ಗರ್ಭದಲ್ಲಿರುವ ಕಾಶ್ಮೀರಿಗೊಂದು ಪತ್ರ!

ಎಲ್ಲದಕ್ಕೂ ಮೊದಲು ನಾನ್ಯಾರೆಂದು ನಿನಗೆ ಪರಿಚಯಿಸಲಿಚ್ಛಿಸುತ್ತೇನೆ. ನಾನು ನಿನ್ನ ಪೂರ್ವಿಕ ...


- ಸಾಜಿದ್ ಹಾಮಿದ್

ಒಳ ಮೀಸಲಾತಿಯ ಪ್ರಜಾತಾಂತ್ರಿಕ ಅಗತ್ಯ

ದಿ.25-8-2010ರಿಂದ ನಿವೃತ್ತ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗವು ಜಾತಿವಾರು ಜನಗಣತಿ ಕಾರ್ಯ ಆರಂಭ ...


- ಮಾರುತಿ ಹೆಚ್., ಬೆಂಗಳೂರು

ಹಿಂಸೆಗೆ ಧರ್ಮ ಕಾರಣವಲ್ಲ

ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ದಯಾ ನಂದ ಪಾಂಡೆ ಮುಂತಾದವರು ನಡೆಸಿದ ಭಯೋತ್ಪಾದಕ ಕೃತ್ಯಗಳು ಬೆಳಕ ...


- ರಾಂ ಪುನಿಯಾನಿ

ರಿಕ್ಷಾ, ಟ್ಯಾಕ್ಸಿ ಸಂಚಾರಿಗಳ ಗೋಳು

ಮುಂಬೈಯ ಲೈಫ್‌ಲೇನ್ ಎನಿಸಿಕೊಂಡ ಲೋಕಲ್ ರೈಲು ಅತೀ ಹೆಚ್ಚಿನ ಪ್ರಯಾಣಿ ಕರನ್ನು ಹೊತ್ತು ಓಡಾಡ ...


- ಗೋಪಾಲ್ ತ್ರಾಸಿ

ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು

1950ರ ದಶಕದಲ್ಲಿ ರಾಜ್ ಕಪೂರ್- ಮಾಲಾಸಿನ್ಹಾ ಜೋಡಿಯ ‘ಫಿರ್ ಸುಬಹ್ ಹೋಗಿ’ ಎಂಬ ಹಿಂದಿ ಚಿತ್ರ ಬಿಡ ...


- ನಾ. ದಿವಾಕರ

ಇಂಥವರು ಹೀಗೇಕಾಗುತ್ತಾರೆ?

ಅಧಿಕಾರ ಎಂಬುದು ಎಂಥ ಮನುಷ್ಯನನ್ನು ಭ್ರಷ್ಟನನ್ನಾಗಿ ಮಾಡುತ್ತದೆ. ಈ ಭ್ರಷ್ಟತೆಗೆ ಜಾತಿ-ಮತವೆಂಬ ...


- ಸನತ್‌ಕುಮಾರ್‌ ಬೆಳಗಲಿ