ಬಿಎಸ್‌ವೈ ವಿರುದ್ಧ ಕ್ರಮಕ್ಕೆ ಪ್ರಧಾನ್ ಶಿಫಾರಸು : ಕೈಗೂಡದ ಸಂಧಾನ ಯತ್ನ


ಬೆಂಗಳೂರು, ಮೇ 20: ಪಕ್ಷದ ವರಿಷ್ಠರ ವಿರುದ್ಧವೇ ತಿರುಗಿಬಿದ್ದಿರುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಕಂಟಕಪ್ರಾಯವಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪ ...

>>> ಮುಂದೆ ಓದಿ

ರಾಷ್ಟ್ರೀಯ

ಪ್ರಮುಖ ಯೋಜನೆಗಳು ವಿಳಂಬ: ಬಾಹ್ಯಾಕಾಶ ಇಲಾಖೆಗೆ ಸಂಸದೀಯ ಸಮಿತಿ ತರಾಟೆ

ಹೊಸದಿಲ್ಲಿ, ಮೇ 20: ಚಂದ್ರ ಮತ್ತು ಮಂಗಳ ಗ್ರಹಕ್ಕೆ ಉಪಗ್ರಹಗಳನ್ನು ಕಳುಹಿಸುವುದು ಸೇರಿದಂತೆ ಪ್ರಮುಖ ಯೋಜನೆಗಳನ್ನು ವಿಳಂಬ ಮಾಡುತ್ತಿರುವುದಕ್ಕೆ ಭಾರತೀಯ ಬ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಇಟಲಿಯಲ್ಲಿ ಪ್ರಬಲ ಭೂಕಂಪ ಆರು ಜನರ ಸಾವು; 50 ಮಂದಿಗೆ ಗಾಯ

ಬೊಲೊಗ್ನಾ, ಮೇ 20: ಉತ್ತರ ಇಟಲಿಯ ಪ್ರದೇಶದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಕನಿಷ್ಠ ಆರು ಮಂದಿ ಅಸುನೀಗಿದ್ದು, 50 ಮಂದಿ ಗಾಯಗೊಂಡಿರ ...


>>> ಮುಂದೆ ಓದಿ

ಕರ್ನಾಟಕ

ಲೋಕಸಭೆಯಲ್ಲಿ ಕರ್ನಾಟಕ ಸಂಸದರ ನಿರ್ಲಕ್ಷ:ಅಡ್ವಾಣಿ, ಅನಂತಕುಮಾರ್ ವಿರುದ್ಧ ಸಂಸದ ಬಸವರಾಜು ಅರೋಪ

ತುಮಕೂರು, ಮೇ 20: ಲೋಕ ಸಭೆಯಲ್ಲಿ ಯಾವುದಾದರೂ ವಿಷಯದ ಕುರಿತು ಚರ್ಚೆ ನಡೆಯುವ ವೇಳೆ ಮಾತನಾಡಲು ಮುಂದಾಗುವ ಕರ್ನಾಟಕದ ಸಂಸದರಿಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕ ...


>>> ಮುಂದೆ ಓದಿ

ಕರಾವಳಿ

ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ: ಕಾರಟ್ ಆರೋಪ

ಮಂಗಳೂರು, ಮೇ 20: ಅರಣ್ಯ ದಲ್ಲಿರುವ ಖನಿಜ ಲೂಟಿಗಾಗಿ ದೇಶ ದಲ್ಲಿ ಪ್ರಭುತ್ವದಿಂದಲೇ ಆದಿವಾಸಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಸಿಪಿಎಂನ ಪ್ರಧಾನ ...


>>> ಮುಂದೆ ಓದಿ

ಕ್ರೀಡೆ

ರಾಯಲ್ ‘ಚಾಲೆಂಜರ್ಸ್‌’ನ್ನು ಮನೆಗಟ್ಟಿದ ಡೆಕ್ಕನ್ ಅದೃಷ್ಟದ ಮೂಲಕ ಎಲಿಮಿನೇಟರ್ ಅವಕಾಶ ಪಡೆದ ಸೂಪರ್ ಕಿಂಗ್ಸ್

ಹೈದರಾಬಾದ್, ಮೇ 20: ಪ್ಲೇ ಆಫ್‌ಗೇರಲು ಕೊನೆಯ ಪಂದ್ಯದಲ್ಲಿ ಗೆಲುವಿನ ಮಂತ್ರ ಜಪಿಸುತ್ತಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್‌ನ 71ನ ...


>>> ಮುಂದೆ ಓದಿ

ಸುಗ್ಗಿ

ಸಭ್ಯ(?)ರ ಮುಖವಾಡ ಹರಿದೊಗೆದ ಅಮರ ಕತೆಗಾರ ಮಂಟೋ

ಒಂದು ಲಕ್ಷ ಹಿಂದೂಗಳ ಕೊಲೆಯಾಯಿತು ಮತ್ತು ಒಂದು ಲಕ್ಷ ಮುಸ್ಲಿಮರು ಕೊಲ್ಲಲ್ಪಟ್ಟರು ಎಂದೇಕೆ ಹೇಳಬೇಕು? ಎರಡು ಲಕ್ಷ ಅಮಾಯಕರ ಮಾರಣಹೋಮವಾಯಿತೆಂದು ಏಕೆ ಹೇಳಬಾರದು?
(ಸಾದತ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಬೆಂಗಳೂರು

ರಾಜೀವ್‌ಗಾಂಧಿ ದೂರದೃಷ್ಟಿಯ ನಾಯಕ: ದಿನೇಶ್ ಗುಂಡೂರಾ್

ಬೆಂಗಳೂರು, ಮೇ 20: ಯುವಕರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಆದ್ಯತೆ ನೀಡಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ದೂರದೃಷ್ಟಿಯುಳ್ಳ ಅಪರೂಪದ ವ್ಯಕ್ತಿ ಎಂದ ...


>>> ಮುಂದೆ ಓದಿ

ವಿಶೇಷ ವರದಿಗಳು

ಐಪಿಎಲ್ ರದ್ದತಿಗೆ ಆಗ್ರಹಿಸಿ ಕೀರ್ತಿ ಆಝಾದ್ ಉಪವಾಸ

ಹೊಸದಿಲ್ಲಿ, ಮೇ 20: ಹಲವಾರು ವಿವಾದಗಳಿಂದ ಕೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತದ ಮಾಜಿ ಕ್ರಿಕೆಟಿಗ ಕೀರ ...


>>> ಮುಂದೆ ಓದಿ

ವಾಚಕಭಾರತಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ಗರ್ಭಾವಸ್ಥೆ: ತಿಳಿದುಕೊಳ್ಳಬೇಕಾದ ಮಾಹಿತಿಗಳು; ಭಾಗ-2


ಗರ್ಭಾವಸ್ಥೆಯಲ್ಲಿ ಪರಿಪೂರ್ಣವಾಗಿ ಬೆಡ್‌ರೆಸ್ಟ್ ಮಾಡಬೇಕೇ?

ಇಲ್ಲ, ಗರ್ಭಧಾರಣೆಯಿಂದ ಹೆರಿಗೆಯ ತನಕ ಗರ್ಭಿಣಿ ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕ ...


ಜನ ಜನಿತ

ಕೈದಿಗಳ ಬಾಳಿಗೆ ಬೆಳಕು ನೀಡುವ ‘ರೇಡಿಯೆಂಟ್’


ಕೈದಿಗಳಿಗೆ ಜೈಲಿನಿಂದ ಹೊರಬರುವಾಗ ಹೊಸ ಬದುಕನ್ನು ರೂಪಿಸಲು ನೆರವಾಗುವಂತಹ ಪ್ರಶಂಸನೀಯ ಕಾರ್ಯವೊಂದು ಆಂಧ್ರಪ್ರದೇಶದ ಚೇರಲಪಲ್ಲಿ ಸೆಂಟ್ರಲ್ ಜೈಲಿನಲ್ಲಿ ನಡೆಯ ...


ಓ ಮಣಸೇ

*ಸ್ಯಾಕ್ಸೋಫೋನ್ ವಿದೇಶಿ ಅಲ್ಲ, ಅದೂ ನಾಗಸ್ವರ.


-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

=ಶಂಖ ಸ್ವರ ಎಂದಿದ್ದರೆ ಇನ್ನಷ್ಟು ಸ್ವದೇಶಿಯಾಗುತ್ತಿತ್ತು.




ಚಿತ್ರ ವಿಮರ್ಷೆ

ಬ್ರೇಕಿಂಗ್ ನ್ಯೂಸ್:ಹದ್ದು ಮೀರಿದ ಹಾಸ್ಯ


ನಾಗತಿಹಳ್ಳಿ ಚಿತ್ರವೆಂದರೆ ಕೆಲವು ನಿರೀಕ್ಷೆಗಳಿರುತ್ತವೆ.ಅವರ ಹಿನ್ನೆಲೆ, ಓದು, ಚಿಂತನೆ, ಸೃಜನಶೀಲತೆ ಅದಕ್ಕೆ ಕಾರಣವಾಗಿರಬಹುದು.ಅಮೆರಿಕ ಅಮೆರಿಕ, ನನ್ನ ಪ್ರೀತಿಯ ಹುಡ ...


ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್