ಸಿಂದಗಿ: ಭ್ರಷ್ಟಾಚಾರಕ್ಕೆ ನೊಂದು ವಿದ್ಯಾರ್ಥಿಯ ಆತ್ಮಹತ್ಯೆ


ಸಿಂದಗಿ, ಜ.28: ಬಿಜಾಪುರದ ಸಿಂದಗಿಯ ಕಾಲೇಜು ವಿದ್ಯಾರ್ಥಿಯೋರ್ವ ಭ್ರಷ್ಟಾಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

>>> ಮುಂದೆ ಓದಿ

ರಾಷ್ಟ್ರೀಯ

ನರ್ಸರಿ ಪೂರ್ವ ಮಕ್ಕಳ ಪ್ರವೇಶ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಿಲ್ಲ: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಜ. 27: ಮೂರು ವರ್ಷಕ್ಕಿಂತ ಹೆಚ್ಚು ಪ್ರಾಯದ ಮಕ್ಕಳ ನರ್ಸರಿ ಪೂರ್ವ ತರಗತಿ ಪ್ರವೇಶ ಪ್ರಕ್ರಿಯೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ದ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ರಾಷ್ಟ್ರದ ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವದ ಬಯಕೆ: ಗೀಲಾನಿ

ಇಸ್ಲಾಮಾಬಾದ್, ಜ.27: ಪಾಕಿಸ್ತಾನದಲ್ಲಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವವನ್ನು ಬಯಸುತ್ತಾರೆ ಹಾಗೂ ಯಾರೊಬ್ಬರಿಗೂ ಸಂವಿಧಾನವನ್ನು ಉಲ್ಲಂಘಿಸುವ ಇಚ್ಛೆಯಿಲ ...


>>> ಮುಂದೆ ಓದಿ

ಕರ್ನಾಟಕ

ಸುವರ್ಣಾ ಹತ್ಯೆ ಪ್ರಕರಣ :ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ

ಮಂಡ್ಯ, ಜ.27: ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಸುವರ್ಣಳ ಸಾವಿನ ಪ್ರಕರಣವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಾಮ ...


>>> ಮುಂದೆ ಓದಿ

ಕರಾವಳಿ

ಉಸ್ತುವಾರಿ ಸಚಿವ ಕಲ್ಲಡ್ಕ ಭಟ್‌ರ ಪಿಎ: ರೈ ವ್ಯಂಗ್ಯ

ಕೋಮು ಹಿಂಸಾಚಾರ ಷಡ್ಯಂತ್ರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ, ಜ.27: ಉಪ್ಪಿನಂಗಡಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಕಲ್ಲಡ್ಕ ಪ್ರಭ ...


>>> ಮುಂದೆ ಓದಿ

ಕ್ರೀಡೆ

ಕ್ಲೀನ್ ಸ್ವೀಪ್ ಹಾದಿಯಲ್ಲಿ ಆಸ್ಟ್ರೇಲಿಯ

ಅಡಿಲೇಡ್, ಜ.27: ವೈಟ್ ವಾಶ್, ಕ್ಲೀನ್ ಸ್ವೀಪ್, ಶೂಟೌಟ್ ಏನು ಬೇಕಾದರೂ ಹೇಳಿ ಆಸ್ಟ್ರೇಲಿಯ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧ ನಾಲ್ಕನೆ ಹಾಗೂ ಅಂತ ...


>>> ಮುಂದೆ ಓದಿ

ಸುಗ್ಗಿ

ಕಳೆದು ಹೋದ ಕ್ಯಾಮರಾ ಕಣ್ಣು ! : ಹೋಮಾಯ್ ವ್ಯಾರಾವಾಲ

ಹೋಮಾಯ್ ವ್ಯಾರಾವಾಲ ಅವ ರಿಗೆ 2011 ಡಿಸೆಂಬರ್ 9ರಂದು 98 ತುಂಬಿತು. ಹದಿನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಮುನ್ಸೂಚನೆ ನೀಡದೆಯೇ ಅವರನ್ನು ಭೇಟಿಯಾಗಲು ನಾನು ನಿರ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಬೆಂಗಳೂರು

ವಿಶೇಷ ವರದಿಗಳು

ಕೇರಳ ರಾಜ್ಯಪಾಲ ಫರೂಕ್ ನಿಧನಕ್ಕೆ ಪ್ರಧಾನಿ ಸಂತಾಪ

ಹೊಸದಿಲ್ಲಿ, ಜ. 27: ಕೇರಳ ರಾಜ್ಯಪಾಲ ಎಂ.ಒ.ಎಚ್. ಫರೂಕ್ ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ...


>>> ಮುಂದೆ ಓದಿ

ವಾಚಕಭಾರತಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ನಾಯಿ ಕಡಿತ; ನಿರ್ಲಕ್ಷ ಬೇಡ


ಪ್ರಪಂಚದಾದ್ಯಂತ ಪ್ರತಿವರ್ಷ ಲಕ್ಷಾಂತರ ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಅವರಲ್ಲಿ ಅರವತ್ತು ಸಾವಿರದಿಂದ ಎಪ್ಪತ್ತು ಸಾವಿರದಷ್ಟು ಮಂದಿ ಮರಣಕ್ಕೆ ಈಡಾಗುತ್ತ ...


ಜನ ಜನಿತ

ಗೀಲಾನಿ ಪ್ರಧಾನಿ ಪಟ್ಟಕ್ಕೆ ಸಂಚಕಾರ


ಪಾಕ್ ಪ್ರಧಾನಿ ಯೂಸ್ ರಝಾ ಗೀಲಾನಿಯ ಕುರ್ಚಿ ಕಂಪಿಸತೊಡಗಿದೆ. 1990ರ ದಶಕದಲ್ಲಿ ಹಾಲಿ ಅಧ್ಯಕ್ಷ ಆಸ್ಿ ಅಲಿ ಝರ್ದಾರಿ ಹಾಗೂ ಆಗ ಪ್ರಧಾನಿಯಾಗಿದ್ದ ಅವರ ಪತ್ನಿ ಬೆನಝೀರ್ ಭ ...


ಓ ಮಣಸೇ

ಓ ಮೆಣಸೇ


*ನನ್ನ ತಂದೆ ಹಾಕಿ ಕೊಟ್ಟ ಮಾರ್ಗದಲ್ಲೇ ರಾಜಕೀಯದಲ್ಲಿ ನಡೆಯುತ್ತೇನೆ.

-ಮಧು ಬಂಗಾರಪ್ಪ, ದಿ.ಬಂಗಾರಪ್ಪರ ಮಗ

=ಜಾಗರೂಕರಾಗಿರಿ. ಆ ದಾರಿಯಲ್ಲಿ ಮುಂದೆ ಅಸಂಖ್ಯ ಅಪಾಯಕ ...


ಚಿತ್ರ ವಿಮರ್ಷೆ

ಒನ್ ನೈಟ್... ಒನ್ ಮಾರ್ನಿಂಗ್...ಥರಾ ಥರಾನೋ ಹೊಸ ಥರಾನೋ...


ಒಂದು ಒಳ್ಳೆಯ ಸದಭಿರುಚಿಯ ಚಿತ್ರವಾಗಲು ಸೂಪರ್‌ಸ್ಟಾರ್‌ಗಳಾಗಲಿ ಅಥವಾ ಖ್ಯಾತ ನಿರ್ದೇಶಕರ ಅಗತ್ಯವಿಲ್ಲವೆಂಬುದಕ್ಕೆ ಸುಧೀಶ್ ಕಾಮತ್ ನಿರ್ದೇಶನದ ‘ಒನ್ ನೈಟ್ ಓನ್ ಮಾರ ...


ಸಂಪಾದಕೀಯ

ನಕಲಿ ಎನ್‌ಕೌಂಟರ್ ಮೋದಿ ಸರಕಾರಕ್ಕೆ ಮುಖಭಂಗ

ಗುಜರಾತ್‌ನಲ್ಲಿ 2002ರಿಂದ 2006ರವ ರೆಗೆ ನಡೆದ ಎಲ್ಲ ನಕಲಿ ಎನ್‌ಕೌಂಟರ್‌ಗಳ ಕುರಿತು ಸಮಗ್ರ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಪ್ರಾಧಿಕಾರಕ್ಕೆ ಆದೇಶ ನೀಡ ...


ನಿಮ್ಮ ಅನಿಸಿಕೆ

postClick here to post your views
EPAPER
access

ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ?

ಉಡುಪಿ ಕೃಷ್ಣಮಠ ಹಾಗೂ ಇತರ ದೇವಾಲಯಗಳಲ್ಲಿ ಪಂಕ್ತಿ ಭೇದದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರ ...


- ಜ್ಯೋತಿ ಗುರುಪ್ರಸಾದ್

ಹಳಸಿದ ಅನ್ನ ಮತ್ತು ಹಸಿದ ನಾಯಿಗಳ ವರ್ತಮಾನ

ಕರ್ನಾಟಕದ ವರ್ತಮಾನ ಅಂಥಾ ಆಶಾದಾ ಯಕವಾಗಿಯೇನೂ ಇಲ್ಲ. ಇದು ಯಡಿಯೂ ರಪ್ಪನವರ ಆರ್ಭಟ, ಕಾಂಗ್ರೆಸ್‌ನ ಹೋರ ...


- ಶಿವಸುಂದರ್

ಬಜೆಟ್ ಹಣ ನಿರ್ಬಳಕೆ: ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಅಗತ್ಯ

ಭಾರತ ದೇಶದ ಜನಸಂಖ್ಯೆ ನಮ್ಮ ರಾಜ್ಯವ ನ್ನೊಳಗೊಂಡು ಈಗ 121.02 ಕೋಟಿಗೆ ಏರಿದೆ. ನಮ್ಮ ಕರ್ನಾಟಕದ ಜನಸ ...


- ಬಿ.ಜಿ.ಬಣಕಾರ

ಜಮ್ಮು-ಕಾಶ್ಮೀರದ ಪಂಚಾಯತ್ ರಾಜ್ಯದಲ್ಲಿ ನ್ಯಾಯ ಪಂಚಾಯತ್ (ಪಂಚಾಯತ್ ಅದಾಲತ್)

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪಂಚಾಯತ್ ಕಲರವ ಕೇಳಲಾರಂಭಿಸಿದ ವಿಚಾರವನ್ನು ಈ ಹಿಂದೆ ವ ...


- ವಿಲ್ಫ್ರೆಡ್ ಡಿಸೋಜಾ

ಮುಕ್ತ ಮತದಾನ: ಸ್ವಚ್ಛ ಪ್ರಜಾಪ್ರಭುತ್ವಕ್ಕೆ ವರದಾನ

ದೇಶವು ಗಣರಾಜ್ಯೋತ್ಸವವನ್ನು ಸಂಭ್ರಮ-ಸಹಕಾರದಿಂದ ಆಚರಿಸಲು ಸನ್ನದ್ಧವಾಗಿರುವಾಗಲೇ ಮುನ್ನಾದಿನವಾದ ಇಂದ ...


- ಅಬ್ದುಲ್ ರಝಾಕ್ ಅನಂತಾಡಿ

ಕುವೆಂಪು ಕಂಡ ಮಂಥರೆ-ರಂಗ ರೂಪಾಂತರ

ಮುಂಬೈನ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ವಿಜೇತ ಕನ್ನಡಿಗರ ಸಾಂಸ್ಕೃತಿಕ ಕೇಂದ್ರದಂತಿರ ...


- ಗೋಪಾಲ್ ತ್ರಾಸಿ

ಅಪೌಷ್ಟಿಕ ಮಕ್ಕಳು ಮತ್ತು ಕುಬ್ಜ ಸರಕಾರ

ದೇಶದ 100 ಜಿಲ್ಲೆಗಳಲ್ಲಿ ನಾಂದಿ ಪ್ರತಿಷ್ಠಾನ ನಡೆಸಿದ ಹಸಿವು ಮತ್ತು ಅಪೌಷ್ಟಿಕತೆ ಕುರಿತ ಸಮ ...


- ವೈ. ಮರಿಸ್ವಾಮಿ

ಪಂಕ್ತಿಭೇದ ಎಂಬ ಅನಾಗರಿಕ ಪದ್ಧತಿ

ಉಡುಪಿಯ ರಥಬೀದಿಯಲ್ಲಿ ಒಂದೆಡೆ ಪರ್ಯಾಯ ನಡೆದಿದ್ದರೆ, ಇನ್ನೊಂದೆಡೆ ಮಠಮಂದಿರಗಳಲ್ಲಿ ನಡೆಯುತ್ತಿರ ...


- ಸನತ್‌ ಕುಮಾರ್ ಬೆಳಗಲಿ