ರಾಷ್ಟ್ರೀಯ

ಸಚಿವ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ: ಸುಪ್ರೀಂ

ಹೊಸದಿಲ್ಲಿ, ಮೇ 17: ಸಿಬಿಐ ಸ್ವಾಯುತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಬಲಿಷ್ಟ ಕಾನೂನೊಂದನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಸಲಹ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಕುವೈತ್: ಫೆಲೆಸ್ತೀನಿ ನಿರಾಶ್ರಿತರಿಗೆ 15 ದ.ಲ. ಡಾಲರ್ ದೇಣಿಗೆ

ಜೆರುಸಲೇಂ, ಮೇ 17: ಸಮರ ಪ್ರಕ್ಷುಬ್ಧ ಸಿರಿಯದಲ್ಲಿರುವ ಫೆಲೆಸ್ತೀನಿ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ ಕುವೈತ್ 15 ದಶಲಕ್ಷ ಡಾಲರ್ ಮೊತ್ತವನ್ನು ವ ...


>>> ಮುಂದೆ ಓದಿ

ಕರ್ನಾಟಕ

ಕೋಲಾರ: ಸಾಲಮನ್ನಾ ವ್ಯಾಪ್ತಿಗೆ 6,516 ಫಲಾನುಭವಿಗಳು

ಕೋಲಾರ, ಮೇ 17: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 6,516 ಫಲಾನುಭವಿಗಳ ಬಾಕಿ ಬಾಬ್ತು, ಒಟ್ಟು 5.94 ಕೋಟಿ ರೂ.ಗಳು ಸಾಲ ಮನ್ನಾದ ವ್ಯಾಪ ...


>>> ಮುಂದೆ ಓದಿ

ಕರಾವಳಿ

ಸ್ವರ್ಣಾ ನದಿಯಲ್ಲಿ ವಾರಕ್ಕೆ ಸಾಕಾಗುವಷ್ಟು ನೀರು: ಮಳೆ ಬಾರದಿದ್ದರೆ ಉಡುಪಿ ನಗರಕ್ಕೆ ನೀರಿಲ್ಲ

ಉಡುಪಿ, ಮೇ 17: ಉಡುಪಿ ನಗರಕ್ಕೆ ನೀರು ಒದಗಿಸುವ ಸ್ವರ್ಣ ನದಿಯು ದಿನ ಕಳೆದಂತೆ ಬರಿದಾಗುತ್ತಿದೆ. ಇದರಲ್ಲಿ ಇನ್ನು ಇರುವುದು ಕೇವಲ 8 ದಿನಗಳಿಗೆ ಬೇಕಾಗುವ ನೀರು ಮಾತ ...


>>> ಮುಂದೆ ಓದಿ

ಕ್ರೀಡೆ

ಸನ್‌ರೈಸರ್ಸ್‌ಗೆ ‘ಸಂಮಿಶ್ರ’ ಫಲ ಸಮಂತ್ರಾಯ್ ಅರ್ಧಶತಕ

ಹೈದರಾಬಾದ್, ಮೇ 17: ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಇಂದು ನಡೆದ ಐಪಿಎಲ್‌ನ 68ನೆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ...


>>> ಮುಂದೆ ಓದಿ

ಸುಗ್ಗಿ

ಬೆಳಕ ಹುಡುಕುತ್ತಾ;ಕತ್ತಲ ದಾರಿಯಲ್ಲಿ...

ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಪೇಟೆದಾರಣೆ

ಮಂಗಳೂರು

ಅಡಿಕೆ
(ಕ್ವಿಂಟಾಲ್‌ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,000-19,600
ಹೊಸ ಅಡಿಕೆ 11,200-14,600
ಕೋಕಾ-9,600-13,000
ಕೊಬ್ಬರಿ-3,600-4,000

ತೆಂಗಿನಕಾಯಿ
(ಸಾವಿರಕ್ಕೆ)
1ನೆ ವರ್ಗ-7,500-11,000


>>> ಮುಂದೆ ಓದಿ

ಬೆಂಗಳೂರು

ಮುಖ್ಯಮಂತ್ರಿಗಾಗಿ ಶೃಂಗಾರಗೊಳ್ಳುತ್ತಿರುವ ‘ಕಾವೇರಿ’

ಬೆಂಗಳೂರು, ಮೇ 17: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಸಕ್ಕೆ ಸರಕಾರಿ ಬಂಗಲೆ ಕಾವೇರಿ ಶೃಂಗಾರಗೊಳ್ಳುತ್ತಿದೆ.ಇಲ್ಲಿಯವರೆಗೂ ಜಗದೀಶ್ ಶೇಟ್ಟರ್ ವಾಸಿಸುತ್ತ ...


>>> ಮುಂದೆ ಓದಿ

ವಿಶೇಷ ವರದಿಗಳು

ಭಯೋತ್ಪಾದನೆ ಆರೋಪದಲ್ಲಿ ಜೈಲು ಸೇರಿರುವ ಮುಸ್ಲಿಂ ಯುವಕರು: ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಶಿಂಧೆ ಚಿಂತನೆ

ಹೊಸದಿಲ್ಲಿ, ಮೇ 17: ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿ ಜೈಲು ಸೇರಿರುವ ಮುಸ್ಲಿಂ ಯುವಕರ ಬಗ್ಗೆ ವಿವರಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ ...


>>> ಮುಂದೆ ಓದಿ

ವಾಚಕಭಾರತಿ

1984ರ ಸಿಖ್ ದಂಗೆ ಮತ್ತು ಹಿಂಸೆ

ಮಾನ್ಯರೆ,

ಜಾತ್ಯತೀತ ಮತ್ತು ಸಮಾಜವಾದದ ಸ್ವರೂಪಕ್ಕೆ ಹತ್ತಿರವಾಗಿ ಸಾಗುತ್ತಿದ್ದ, ದೇಶದ ಸಾಮಾಜಿಕ ಐಕ್ಯತೆಗೆ ಕಟಿಬದ್ಧರಾಗಿದ್ದ ಇಂದಿರಾಗಾಂಧಿಯವರು 1984ರಲ್ಲಿ ಪ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ಮನಸ್ಸು


ಮನಸ್ಸು ಜಗತ್ತಿನ ಅತ್ಯದ್ಭುತಗಳಲ್ಲಿ ಒಂದು. ಕಣ್ಣಿಗೆ ಕಾಣದೆ, ಕೈಗೆ ಸಿಗದೆ ಅದು ಅನುಭವಕ್ಕೆ ಮಾತ್ರ ಸಿಗುತ್ತದೆ. ಅದರ ಆಳ ವಿಸ್ತಾರವನ್ನು ಅರಿತವರಿಲ್ಲ. ಮನಸ್ಸನ್ನು ಅರಿತುಕೊಳ ...


ಜನ ಜನಿತ

ಜೈವಿಕ ಕೃಷಿ ವಿಧಾನ ಬಳಸಿ ದಾಖಲೆ ನಿರ್ಮಿಸಿದ ಬಿಹಾರದ ರೈತರು


ಭಾರತ ಕೃಷಿ ಪ್ರಧಾನ ರಾಷ್ಟ್ರ. ಕೃಷಿ ಚಟುವಟಿಕೆ ಗಳು ನಮ್ಮ ರಾಷ್ಟ್ರದ ಬೆನ್ನೆಲುಬು. ದೇಶಾದ್ಯಂತ ಬಹತೇಕ ಎಲ್ಲ ಗ್ರಾಮಗಳ ಜರನು ಕೃಷಿಯನ್ನೇ ಮುಖ್ಯ ಕಸುಬ ...


ಓ ಮಣಸೇ

*ಸರಬ್‌ಜಿತ್ ಸಿಂಗ್ ಸಾವು ಭಾರತ-ಪಾಕ್ ಬಾಂಧವ್ಯಕ್ಕೆ ಹಿನ್ನಡೆಯಾಗಿದೆ.


-ಸಲ್ಮಾನ್ ಖುರ್ಷಿದ್, ವಿದೇಶಾಂಗ ಸಚಿವ

=ಅದಕ್ಕಾಗಿ ಸನಾವುಲ್ಲಾನನ್ನು ಕೊಂದು ಮುನ್ನಡೆ ಮಾಡ್ಕೊಂಡ್ರ?


ಚಿತ್ರ ವಿಮರ್ಷೆ

ಮಾಧುರಿ ಬಾಲಿವುಡ್‌ಗೆ ರೀ ಎಂಟ್ರಿ


90ರ ದಶಕದಲ್ಲಿ ಬಾಲಿವುಡನ್ನು ಅನಭಿಷಕ್ತ ರಾಣಿ ಯಂತೆ ಆಳಿದ್ದ ಮಾಧುರಿ ದೀಕ್ಷಿತ್, ಭಾರತೀಯ ಮೂಲದ ವೈದ್ಯ ಶ್ರೀರಾಮ್ ನೇನೆಯನ್ನು ವಿವಾಹವಾಗಿ ಅಮೆರಿಕಕ್ಕೆ ಹ ...


ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ

ಅಕ್ಷಯ ತೃತೀಯವನ್ನು ತಿರುಚಿದ ವ್ಯಾಪಾರಿಗಳು

                                         
ಮಾನ್ಯರೇ, ಅಕ್ಷಯ ತೃತೀಯದಂದು ಚಿನ್ನ, ವಾಹನ ಅಥವಾ ಆಸ್ತಿಕೊಳ್ಳಲು ಶುಭ ದಿನ ಎಂದು ಯಾವುದೇ ಹ ...


- ಪ್ರವೀಣ್. ಎಸ್. ಶೆಟ್ಟಿ, ಮಂಗಳೂರು