ರೂಪಾಯಿ ಮೌಲ್ಯ ಕುಸಿತ


ಮುಂಬೈ, ಜೂ. 20: ಅಂತರ್‌ಬ್ಯಾಂಕ್‌ ವಿದೇಶಿ ವಿನಿಮಯ ವ್ಯವಹಾರದಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಗುರುವಾರ ಬೆಳಗ್ಗೆ 130 ಪೈಸೆಗಳಷ್ಟು ಕುಸಿದಿದೆ. ಸಾರ್ವಕಾಲಿಕ ದಾಖಲೆ ಮಟ್ಟವಾದ 60 ರೂ. ಇಳಿಕೆ ಕಂಡಿದ್ದು, ನಂತರ ರೂಪಾಯಿ ಡಾಲರ್ ಎದುರು 59.53 ರೂ. ನಷ್ಟು ಸ್ವಲ್ಪ ಚೇತರಿಕೆ ಕಂಡು ಬಂದಿದೆ.

>>> ಮುಂದೆ ಓದಿ

ರಾಷ್ಟ್ರೀಯ

ಬರಾಸತ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ;ಎಟಿಆರ್ ಸಲ್ಲಿಸುವಂತೆ ಪ.ಬಂಗಾಳ ಸರಕಾರಕ್ಕೆ ಹೈಕೋರ್ಟ್ ಆದೇಶ

ಕೋಲ್ಕತಾ, ಜೂ. 19 : ಉತ್ತರ ಪರಗಣಾಸ್ ಜಿಲ್ಲೆಯ ಬರಾಸತ್‌ನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಅಮೆರಿಕ ಮಾತುಕತೆ ಪ್ರಸ್ತಾಪದ ಹಿನ್ನೆಲೆ: ಅಮೆರಿಕದೊಂದಿಗೆ ಮಾತುಕತೆಗೆ ಅಫ್ಘಾನ್ ನಕಾರ; ತಾಲಿಬಾನ್

ಕಾಬೂಲ್, ಜೂ.19: ಮುಂದಿನ ವರ್ಷಾಂತ್ಯದಲ್ಲಿ ನ್ಯಾಟೊ ನೇತೃತ್ವದ ಮೈತ್ರಿಪಡೆಗಳು ಕಾರ್ಯಾಚರಣೆಯನ್ನು ಕೊನೆಗೊಳಿಸಿದ ಬಳಿಕ ರಾಷ್ಟ್ರದಲ್ಲಿ ಅಮೆರಿಕ ಪಡೆಗಳನ್ನ ...


>>> ಮುಂದೆ ಓದಿ

ಕರ್ನಾಟಕ

ಖಾಸಗಿ ಶಾಲೆಗಳಿಂದ ಹೆಚ್ಚು ಶುಲ್ಕ ವಸೂಲಿ: ದೂರು

*ಲೋಕಾಯುಕ್ತ ಸಭೆಯಲ್ಲಿ ಖಾಸಗಿ ಶಾಲೆಗಳ ಬಗ್ಗೆ ಹೆಚ್ಚಿನ ದೂರು

ಕೊರಟಗೆರೆ, ಜೂ. 19: ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದು ಹಾಗೂ ಆರ್.ಟ ...


>>> ಮುಂದೆ ಓದಿ

ಕರಾವಳಿ

ಉಳ್ಳಾಲ: ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಇಬ್ಬರ ಮೃತದೇಹ ಪತ್ತೆ, ಬಾಲಕಿಗಾಗಿ ಮುಂದುವರಿದ ಶೋಧ
 ಉಳ್ಳಾಲ, ಜೂ.19: ಇಲ್ಲಿನ ನೇತ್ರಾವತಿ ಸೇತುವೆ ಯಿಂದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ ...


>>> ಮುಂದೆ ಓದಿ

ಕ್ರೀಡೆ

ಇಂಗ್ಲೆಂಡ್ ಫೈನಲ್‌ಗೆ ‘ಚೋಕರ್ಸ್‌’ ಪಟ್ಟ ಬಿಡದ ಹರಿಣ ಪಡೆ

ಲಂಡನ್, ಜೂ.19: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಇಂದು ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವ ...


>>> ಮುಂದೆ ಓದಿ

ಸುಗ್ಗಿ

ತಂಬಾಕು ಮತ್ತು ಮನರಂಜನಾ ಮಾಧ್ಯಮ

ಟೆ­ಲಿವಿಷನ್ ಮತ್ತು ಚಲನಚಿತ್ರಗಳು ಮನರಂಜನೆ ಮತ್ತು ಮಾಹಿತಿ ಪ್ರಚಾರದ ತುಂಬಾ ಜನಪ್ರಿಯ ಮಾಧ್ಯಮ. ಭಾರತದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಟೆಲಿವಿಷನ್ ಮತ್ತು ಸಿನಿಮಾ ಕ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಪೇಟೆದಾರಣೆ

ಮಂಗಳೂರು

ಅಡಿಕೆ
(ಕ್ವಿಂಟಾಲ್‌ಗೆ ರೂ.ಗಳಲ್ಲಿ)
ಹಳೆ ಅಡಿಕೆ -14,300-19,400
ಹೊಸ ಅಡಿಕೆ 11,700-14,600
ಕೋಕಾ-9,700-11,500
ಕೊಬ್ಬರಿ-3,800-4,200

ತೆಂಗಿನಕಾಯಿ
(ಸಾವಿರಕ್ಕೆ)
1ನೆ ವರ್ಗ-8,000-10,000


>>> ಮುಂದೆ ಓದಿ

ಬೆಂಗಳೂರು

ರಾಹುಲ್ ನೇತೃತ್ವದಲ್ಲೇ ಲೋಕಸಭೆ ಚುನಾವಣೆ: ಫೆರ್ನಾಂಡಿಸ್

ಬೆಂಗಳೂರು/ ಗುಲ್ಬರ್ಗ, ಜೂ. 19: ಮುಂಬರುವ ಲೋಕಸಭಾ ಚುನಾವಣೆಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಕೇಂದ್ರ ಭೂ ಸಾರ ...


>>> ಮುಂದೆ ಓದಿ

ವಿಶೇಷ ವರದಿಗಳು

ಭಾರತೀಯ ಇಂಟರ್‌ನೆಟ್ ಮಾಹಿತಿ ಮೇಲೆ ಅಮೆರಿಕದ ನಿಗಾ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಹೊಸದಿಲ್ಲಿ, ಜೂ. 19: ಭಾರತದ ಇಂಟರ್‌ನೆಟ್ ಸಂವಹನಗಳ ಮೇಲೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಬೇಹುಗಾರಿಕೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸ ...


>>> ಮುಂದೆ ಓದಿ

ವಾಚಕಭಾರತಿ

ಟಿವಿ ಜಾಹೀರಾತು ಸಮಯ ಮೊಟಕುಗೊಳಿಸಿದ್ದು ಸರಿಯಾಗಿದೆ?

ಮಾನ್ಯರೆ,

ಇನ್ನು ಮುಂದೆ ಒಂದು ತಾಸಿನ ಟಿವಿ ಕಾರ್ಯಕ್ರಮದ ನಡುವೆ 12 ನಿಮಿಷ ಮಾತ್ರ ಜಾಹೀರಾತು ಎಂದು ಟ್ರಾ ನಿಯಮವನ್ನು ಜಾರಿಗೊಳಿಸಲು ಮುಂದಾಗಿರುವುದು ಟ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

‘‘ಬ್ಲಡ್ ಪ್ರೆಶರ್’’


ರಕ್ತದೊತ್ತಡ (ಬ್ಲಡ್ ಪ್ರೆಶರ್) ಏರಿದೆ ಎಂದು ಯಾವಾಗ ಹೇಳಲಾಗುತ್ತದೆ?
18 ವರ್ಷ ವಯಸ್ಸಿನ ನಂತರದ ವ್ಯಕ್ತಿಯಲ್ಲಿ ಆಕುಂಚನ (ಸಿಸ್ಟಾಲಿಕ್) ಒತ್ತಡ 140 ಮಿ.ಮೀ. ಪಾದರಸಕ್ಕಿಂತ ...


ಜನ ಜನಿತ

ಗಡಿನಾಡಲ್ಲಿ ಕನ್ನಡದ ಕಹಳೆ ಮೊಳಗಿಸಿದ ಕಯ್ಯಾರಗೆ 98


ಸ್ಪೀಫನ್, ಕಾಸರಗೋಡು ಗಡಿನಾಡ ಗಾರುಡಿಗ, ಗಂಡುದನಿಯ ಭೀಮಕವಿ ಕಯ್ಯರ ಕಿಞ್ಞಣ್ಣ ರೈಗಳು ಸಾರ್ಥಕ 98 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ. ಜೂ.8 ರಂದು ಅವರ ಹುಟ ...


ಓ ಮಣಸೇ

*ಮೋದಿ ವರ್ಚಸ್ಸು ಮುಂದಿನ ಚುನಾವಣೆಯಲ್ಲಿ ಬಹುದೊಡ್ಡ ಕೆಲಸ ಮಾಡಲಿದೆ.


-ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

=ಈಗಾಗಲೇ ಎನ್‌ಡಿಎಯನ್ನು ತಿಂದು ಮುಗಿಸಿದೆ. ಇನ್ನು ದೇಶವನ್ನು ತಿನ್ನುವುದಕ್ಕಷ್ಟೇ ಬಾಕಿ ಉಳಿದಿರುವುದು. 



ಚಿತ್ರ ವಿಮರ್ಷೆ

ಜ್ವಲಂತ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ‘ಅಂಕುರ್ ಮರ್ಡರ್ ಸ್ಟೋರಿ’


ಸಣ್ಣದೊಂದು ಶಸ್ತ್ರಕ್ರಿಯೆಗಾಗಿ ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಅಪರೇಷನ್ ಥಿಯೇಟರ್‌ಗೆ ಹೋದ ಎಳೆಯ ವಯಸ್ಸಿನ ತನ್ನ ಮಗ, ಮರಳಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದ ...


ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್